ಸಕ್ರಿಯ

ಉತ್ತಮ ಬೆಂಗಳೂರಿನ ಆಡಳಿತ ಕಾಯ್ದೆ ಅಭಿಯಾನ

ಉತ್ತಮ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ಒತ್ತಾಯಿಸುವ ಮೂಲಕ ಬೆಂಗಳೂರಿಗೆ ಸಬಲೀಕೃತ ಮತ್ತು ಪರಿಣಾಮಕಾರಿ ಪುರಸಭೆ ಸರ್ಕಾರಕ್ಕಾಗಿ ಒತ್ತಾಯಿಸಲು ಬಿಎನ್‌ಪಿಯ ಅಭಿಯಾನ.

ಮುಂದೆ ಓದಿ

ಸಕ್ರಿಯ

ಬಿ.ಎನ್.ಪಿ ಬಿಲೀಫ್ ಸರಣಿ

ಬಿ.ಎನ್.ಪಿ ಬಿಲೀಫ್ ಸರಣಿ ಮೂಲಕ ನಾಗರಿಕರಿಗೆ ಬಿಬಿಎಂಪಿ ಆಡಳಿತದ ಬಗ್ಗೆ ತಜ್ಞರಿಂದ ಅರಿವು ಮೂಡಿಸಲಾಗುತ್ತದೆ. ಇದು ವಾರ್ಷಿಕ ಕಾರ್ಯಕ್ರಮ ಆಗಿದ್ದು, ಬೆಂಗಳೂರಿನ ಪ್ರಮುಖ ವ್ಯಕ್ತಿಗಳು ಮಾತನಾಡಿ ಚರ್ಚೆ ನಡೆಸುತ್ತಾರೆ.

ಮುಂದೆ ಓದಿ

ಸಕ್ರಿಯ

ಬಿಎನ್‌ಪಿ ನಮ್ಮ ಆರೋಗ್ಯ

1,000+ ಬಡ ನಾಗರಿಕರಿಗೆ ಪ್ರಯೋಜನವಾಗುತ್ತಿರುವ ಕೈಗೆಟುಕುವ ಬೆಲೆಯ ತಡೆಗಟ್ಟುವ ಆರೋಗ್ಯ ರಕ್ಷಣಾ ಶಿಬಿರಗಳು.

ಮುಂದೆ ಓದಿ

ಸಕ್ರಿಯ

ಬಿ.ಎನ್.ಪಿ ನಮ್ಮ ಸಮಿತಿ

ಬೆಂಗಳೂರು ನಗರದಲ್ಲಿ ವಾರ್ಡ್ ಸಮಿತಿ ಸಭೆಗಳಲ್ಲಿ ನಾಗರಿಕರ ಅರಿವು ಮತ್ತು ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ನಡೆಯುವ ಕಾರ್ಯಕ್ರಮ.

ಮುಂದೆ ಓದಿ

ಸಕ್ರಿಯ

ಬಿಎನ್‌ಪಿ ರಸ್ತೆ ಗುಂಡಿ ತುಂಬುವ ಅಭಿಯಾನ

ಗುಂಡಿಗಳನ್ನು ತ್ವರಿತವಾಗಿ ಮತ್ತು ಕೈಗೆಟುಕುವ ದರದಲ್ಲಿ ಸರಿಪಡಿಸಬಹುದು ಎಂದು
ತೋರಿಸಿದ್ದೇವೆ.

ಮುಂದೆ ಓದಿ

ಸಕ್ರಿಯ

ಬಿಎನ್‌ಪಿ ಹಿರಿಯ ಸಹಯೋಗ

ಬೆಂಗಳೂರಿನ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆ, ಡಿಜಿಟಲ್ ಸಾಕ್ಷರತೆ ಮತ್ತು ಸರ್ಕಾರಿ ಯೋಜನೆಗಳ ಪ್ರವೇಶವನ್ನು ಯುವ ಸ್ವಯಂಸೇವಕರು ಮತ್ತು ಸಮುದಾಯ ನಾಯಕರ ಬೆಂಬಲದೊಂದಿಗೆ ಸಬಲೀಕರಣಗೊಳಿಸುವುದು.

ಮುಂದೆ ಓದಿ

ಸಕ್ರಿಯ

ಸಮುದಾಯ ಕೋವಿಡ್ ಲಸಿಕೆ ಶಿಬಿರ

ಸಮುದಾಯಗಳಲ್ಲಿ ಸಾಮೂಹಿಕ ಲಸಿಕಾ ಸೌಲಭ್ಯವನ್ನು ಖಚಿತಪಡಿಸಲು ಆಸ್ಪತ್ರೆಗಳ ಜೊತೆ ಸೇರಿ ಕೆಲಸ ಮಾಡುವುದು.

ಮುಂದೆ ಓದಿ

ಸಕ್ರಿಯ

ಇ-ಖಾತಾ

ಮಧ್ಯವರ್ತಿಗಳು ಅಥವಾ ಗೊಂದಲಗಳಿಲ್ಲದೆ ನಿಮ್ಮ ಆಸ್ತಿ ದಾಖಲೆಗಳನ್ನು ಸುಲಭವಾಗಿ ಮತ್ತು ಪಾರದರ್ಶಕವಾಗಿ ಮಾಹಿತಿ ಪಡೆಯುವುದು

ಮುಂದೆ ಓದಿ

ಸಕ್ರಿಯ

ಜನ ಮಿತ್ರ

ನಾಗರಿಕರು ಸರಕಾರದ ID ಮತ್ತು ಕಲ್ಯಾಣ ಯೋಜನೆಗಳಿಗೆ ಸುಲಭವಾಗಿ ಲಭ್ಯರಾಗುವಂತೆ ತಜ್ಞರ ಸಹಾಯದೊಂದಿಗೆ ಮಾರ್ಗದರ್ಶನ ನೀಡುವುದು.

ಮುಂದೆ ಓದಿ

ಸಕ್ರಿಯ

ಕೇವಲ ಮತವಲ್ಲ

ನಿವಾಸಿಗಳಿಗೆ ಅವರ ಮತದಾರರ ಐಡಿ ಅರ್ಜಿ ಸಲ್ಲಿಸಲು ಅಥವಾ ನವೀಕರಿಸಲು ಸಹಾಯ ಮಾಡಲಾಗುತ್ತದೆ, ಹೀಗಾಗಿ ಪ್ರತಿಯೊಬ್ಬ ಅರ್ಹ ನಾಗರಿಕರ ಧ್ವನಿಯನ್ನು ಕೇಳಲಾಗುತ್ತದೆ.

ಮುಂದೆ ಓದಿ

ಸಕ್ರಿಯ

ಲೆಕ್ಕ ಬೇಕು/BRIGHT

ವಾರ್ಡ್ ಬಜೆಟ್‌ಗಳನ್ನು ಟ್ರ್ಯಾಕ್ ಮಾಡುವುದು ಮತ್ತು ಸಾರ್ವಜನಿಕ ಹಣವನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಎಂಬುದನ್ನು ನಾಗರಿಕರಿಗೆ ತಿಳಿಸುವ ಮೂಲಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವುದು.

ಮುಂದೆ ಓದಿ

ಸಕ್ರಿಯ

ಆಸ್ತಿ ತೆರಿಗೆ ಹೋರಾಟ

ಅನ್ಯಾಯಕರ ಆಸ್ತಿ ತೆರಿಗೆ ನೋಟಿಸ್‌ಗಳಿಗೆ ವಿರೋಧಿಸಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗಾಗಿ ಹೋರಾಟ.

ಮುಂದೆ ಓದಿ

ಟೀಮ್ ಬಿಎನ್‌ಪಿ ಸೇರಿ!.

ಭಾರತದ ಮೊದಲ ನಗರ ಕೇಂದ್ರಿತ ಪಕ್ಷದ ಭಾಗವಾಗಿರಿ.
ಇಂದು ಸೈನ್ ಅಪ್ ಮಾಡಿ. ನಮ್ಮ ಬೆಂಗಳೂರನ್ನು ಒಟ್ಟಾಗಿ ಪುನರ್ನಿರ್ಮಿಸೋಣ

ಟೀಮ್ ಬಿಎನ್‌ಪಿ ಸೇರಿ!